ಸ್ಮಾರ್ಟ್ ಸಿಟಿ ಕಾಮನ್ ಕಮಾಂಡ್ ಅಂಡ್ ಕಂಟ್ರೋಲ್ ರೂಮ್ ಲೋಕಾರ್ಪಣೆ

ನಮ್ಮ ದಾವಣಗೆರೆ: ಪೊಲೀಸ್ ಅಧೀಕ್ಷಕರಾದ ಶ್ರಿ ಸಿ. ಬಿ. ರಿಷ್ಯಂತ್ ಐಪಿಎಸ್ ರವರಿಂದು ದಾವಣಗೆರೆ ಸ್ಮಾರ್ಟ್ ಸಿಟಿಯ ಕಚೇರಿಯಲ್ಲಿರುವ ಸ್ಮಾರ್ಟ್ ಸಿಟಿ ಕಾಮನ್ ಕಮಾಂಡ್ ಅಂಡ್ ಕಂಟ್ರೋಲ್ ರೂಮ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ಎ.ಬಸವರಾಜ್ ರವರು ಸ್ಮಾರ್ಟ್ ಸಿಟಿ ಕಾಮನ್ ಕಮಾಂಡ್ ಅಂಡ್ ಕಂಟ್ರೋಲ್ ರೂಮ್ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ. ಸಹಕಾರ ಸಚಿವರಾದ ಎಸ್. ಟಿ.ಸೋಮಶೇಖರ್ ರವರು, ಮಾನ್ಯ ಸಂಸದರಾದ ಶ್ರಿ ಜಿ.ಎಂ.ಸಿದ್ದೇಶ್ವರ ರವರು, ಮಾನ್ಯ ಶಾಸಕರಾದ ಶ್ರಿ ಎಸ್.ಎ.ರವೀಂದ್ರನಾಥ್ ರವರು ಪೂಜ್ಯ ಮೇಯರ್ ರವರು ಹಾಗೂ ಜಿಲ್ಲಾಧಿಕಾರಿಗಳು, ಸಿಇಓ ರವರು, ಸ್ಮಾರ್ಟ್ ಸಿಟಿ ಯ ಎಂ. ಡಿ ರವರು ಮತ್ತು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!